ಉಡುಪಿ: ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ಸ್ ಹೊರತು ಬಿಜೆಪಿ ಅಲ್ಲ: ದಿನಕರ್ ಬಾಬು

ಉಡುಪಿ: ಇಂದು ಸದಾ ಕಾಲ ಅಂಬೇಡ್ಕರ್ ಹೆಸರನ್ನು ಜಪಿಸುವ ಕಾಂಗ್ರೆಸ್ಸ್ ಪಕ್ಷ, ಅಂದು ರಾಷ್ಟ್ರದ ಮೊದಲ ಕ್ಯಾಬಿನೆಟ್ ನಿಂದ ಅಂಬೇಡ್ಕರ್ ಅವರು ರಾಜೀನಾಮೆ ನೀಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ. ಅಂದಿನ ಕಾಂಗ್ರೆಸ್ಸ್ ಸರ್ಕಾರದ ವಿದೇಶಿ ನೀತಿ, ಆರ್ಟಿಕಲ್ 370 ಯಿಂದ ಅಸಮಾದಾನ ಹೊಂದಿದ್ದು, ಈ ಎಲ್ಲ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹಲವು ಬಾರಿ ಹೇಳಿದ್ದಾರೆ. ಅಂಬೇಡ್ಕರ ಹಾಗು ರಾಜಾಜಿ ರಾಜೀನಾಮೆ ನೀಡಿದಾಗ, ಕ್ಯಾಬಿನೆಟ್ ದುರ್ಬಲ ಆಗುತ್ತದೆ ಎಂದು ಕೇಳಿದಾಗ […]