ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ: ಭಕ್ತರಿಂದ 500 ಅಟ್ಟೆ ಮಲ್ಲಿಗೆ ಸಮರ್ಪಣೆ

ಉಡುಪಿ: ಕರಾವಳಿ ಎಂದರೆ ಅದು ದೈವ ದೇವರುಗಳ ಸಮಾಗಮವಿರುವ ಸ್ಥಳ. ಇದರ ಜೊತೆ ಇಲ್ಲಿನ ಒಂದೊಂದು ಆಚರಣೆಗಳು ಕೂಡ ವಿಶೇಷ ಮತ್ತು ವಿಶಿಷ್ಟ. ಸದ್ಯ ಇಂತಹದೆ ಒಂದು ವಿಶಿಷ್ಟವಾದ ಆಚರಣೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ ಸೇವೆಯ ದೃಶ್ಯ ಸದ್ಯ ವೈರಲ್ ಆಗಿದೆ. ತೆಕ್ಕಟ್ಟೆಯ ಮೂಕ ಹ್ಯಾಗುಳಿ ದೈವಕ್ಕೆ ಮಲ್ಲಿಗೆ ಪ್ರಿಯವಾದುದು. ಆದ್ದರಿಂದ ನಂಬಿದ ಭಕ್ತರು ಮಲ್ಲಿಗೆ ಹೂವನ್ನು ಸಮರ್ಪಿಸುವ ಸಂಪ್ರದಾಯವಿದೆ. ಈ […]