ಮಳೆ ಕೊಯ್ಲು ಅಳವಡಿಸಿದರೆ ಮಾತ್ರ ನ.ಸಭಾ ಸಮಾಪನ ಪ್ರಮಾಣಪತ್ರ

ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾಗುವ ಮನೆ ಹಾಗೂ ಕಟ್ಟಡಗಳಿಗೆ ಮಳೆನೀರು ಕೊಯ್ಲು ವಿಧಾನ ಅಳವಡಿಕೆ ಕಡ್ಡಾಯಗೊಳಾಗಿದೆ. ಹೀಗಾಗಿ ಈ ವಿಧಾನ ಅಳವಡಿಸಿರುವ ಕಟ್ಟಡ ಹಾಗೂ ಮನೆಗಳಿಗೆ ಮಾತ್ರ ನಗರಸಭೆಯಿಂದ ಸಮಾಪನ ಪ್ರಮಾಣ ಪತ್ರ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಹೇಳಿದರು. ಉಡುಪಿ ನಗರಸಭೆಯ ವತಿಯಿಂದ ಬಿಲ್ಡರ್ಸ್ ಅಸೋಸಿಯೇಶನ್, ಸಿವಿಲ್ ಎಂಜಿನಿಯರ್ ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಪುರಭವನದ ಮಿನಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಹೊಸದಾಗಿ ನಿರ್ಮಿಸುವ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ […]