ಹಿಂದೂ ಮಗು ನಾಮಕರಣವಾಗದೆ ಒದ್ದಾಡುತ್ತಿದೆ; ಕೆ.ಪಿ.ನಂಜುಂಡಿ ಆಕ್ರೋಶ!

ಮಂಗಳೂರು: ಹಿಂದುತ್ವ ಹಿಂದುತ್ವ ಎನ್ನುವ ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಮಗುವೊಂದು ಆರು ತಿಂಗಳಾದರೂ ನಾಮಕರಣ ಮಾಡಲಾಗದೆ ಒದ್ದಾಡುತ್ತಿದೆ ಎಂದರೆ ಹಿಂದುತ್ವವೆನ್ನುವುದು ನಾಚಿಕೆ ಪಡಬೇಕು ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಸಹಪಾಠಿಗೆ ಮಗು ಕರುಣಿಸಿ ಮದುವೆಯಾಗದೆ ಸತಾಯಿಸುತ್ತಿರುವ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ಪ್ರಕರಣದ ಬಗ್ಗೆ ಪ್ರೆಸ್ಕ್ಲಬ್ನಲ್ಲಿ ಮಾತನಾಡಿ, ಯಾರೇ ಆಗಲಿ ಜಾತಿ ಧರ್ಮ ಮೀರಿ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕು. ಇದರಲ್ಲಿ ಬಡವರಿಗೆ ನ್ಯಾಯ ಸಿಗಬಾರದೆನ್ನುವುದೇ ಕೆಲ […]