ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ

ಉಡುಪಿ: ಈ 88 ರ ಹರೆಯದಲ್ಲೂ ನಿಮ್ಮ ಲವಲವಿಕೆ ,ಉತ್ಸಾಹದ ಜೀವನ ಕಂಡು ನನಗೆ ಅಚ್ಚರಿಯಾಗಿದೆ. ನಿಮ್ಮ ಮಾರ್ಗದರ್ಶನ ದೇಶಕ್ಕೆ ಅಗತ್ಯವಿದೆ, ನಿಮ್ಮ ತಪಸ್ಸು ಸೇವೆ, ಸಾಧನೆಗಳು ಹಾಗೂ  80 ವರ್ಷದ ಯಶಸ್ವಿ ಸನ್ಯಾಸಿ ಬದುಕು ಅಭಿನಂದನೀಯವಾಗಿದೆ, ಈ ಕ್ಷೇತ್ರಕ್ಕೆ ಬಂದು ತಮ್ಮನ್ನು ಕಂಡು ಕೃಷ್ಣನ ದರ್ಶನ ಮಾಡುವ ಯೋಗ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ, ನಾನೂ ಭಗವಂತನ ಭಕ್ತನಾಗಿದ್ದೇನೆ .ನನಗೂ ಶ್ರದ್ಧೆ ಇದೆ.ಆದರೆ ರಾಷ್ಟ್ರಪತಿಯ ಸ್ಥಾನದಲ್ಲಿ ಕುಳಿತು ನನಗೆ ಕೆಲವು ನಿರ್ಭಂಧಗಳಿರುವುದರಿಂದ ಅವುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ರಾಷ್ಟ್ರಪತಿ […]