ಟಿಎಂಎ ಪೈ ದೇಶಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು: ಪೇಜಾವರ ಶ್ರೀ

ಉಡುಪಿ: ಸರ್ಕಾರದ ಹೊರತಾಗಿಯೂ ಶಿಕ್ಷಣವನ್ನು ಬೆಳೆಸಬಹುದು ಎಂಬುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟ ಸಾಧಕ ಮಾಧವ ಪೈ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಇಂದು ಮಣಿಪಾಲದ ಫಾರ್ಚೂನ್‌ ಇನ್‌ ವ್ಯಾಲಿ ವಿವ್ಯೂ  ಹೋಟೆಲ್‌ನ ಚೈತ್ಯ ಸಭಾಂಗಣದಲ್ಲಿ ನಡೆದ ಮಣಿಪಾಲ ಸಮೂಹ ಸಂಸ್ಥೆಗಳ 121ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಅಂಟಿಕೊಂಡಿದ್ದ ಅಜ್ಞಾನ, ದಾರಿದ್ರ ಹಾಗೂ ಅನಾರೋಗ್ಯದ ಪಿಡುಗನ್ನು ಹೋಗಲಾಡಿಸಿದ ಕೀರ್ತಿ ಡಾ. ಟಿಎಂಎ ಪೈ ಅವರಿಗೆ ಸಲ್ಲುತ್ತದೆ. ಅವರು ಅಜ್ಞಾನದ ನಿವಾರಣೆಗಾಗಿ […]