ಕಾರ್ನಿಕದ ಪಂಜುರ್ಲಿ ತುಳು ಭಕ್ತಿ ಸುಗಿಪು ಯೂಟ್ಯೂಬ್ ಡ್ ಬಿಡುಗಡೆ

ನೇತ್ರಾವತಿ ಪ್ರದೀಪ್ ಮೆರೆನ ಪರಿಕಲ್ಪನೆ, ಪ್ರದೀಪ್ ಕುಕ್ಕುಡೆ ಮೆರೆನ ಗೀತ ರಚನೆ, ಸಾಹಿತ್ಯ ಸಂಗೀತ ಬೊಕ್ಕ ಸೊರೊಟು ತುಳುನಾಡ ದೈವ ಕಾರ್ನಿಕದ ಪಂಜುರ್ಲಿನ ತುಳು ಭಕ್ತಿ ಸುಗಿಪು ಯೂಟ್ಯೂಬ್ ಡ್ ಬಿಡುಗಡೆ ಆತ್ಂಡ್. ಕುಮಾರಿ ಭಾವನಾ ಶ್ರೀಮತಿ ಪ್ರತಿಮಾ ರವೀಂದ್ರ ಬೊಕ್ಕ ಕುಮಾರಿ ರಂಜಿತಾ ಮೊಕ್ಲು ಸುಗಿಪುಗು ಸೊರೊ ಸೇರ್ಸಾದೆರ್. ವಯಲಿನ್ ಡ್ ಮಣಿಪಾಲದ ವಿದ್ವಾನ್ ವೈಭವ್ ಪೈ, ಹಾರ್ಮೋನಿಯಂದ್ ಆಕಾಶ್ ಗುಜ್ಜರಬೆಟ್ಟು, ತಬಲೊಡು ಒಡಿಪುದ ಪ್ರಜ್ವಲ್ ಆಚಾರ್ಯ ಮೇರ್ ಬೆರಿ ಸಹಾಯ ಕೊರ್ತೆರ್. ಸ್ವರಂ ಸ್ಟೂಡಿಯೋ […]

ಸಾಂತಾಕ್ಲಾಸ್ ವೇಷ ಧರಿಸಿ ಕಾಂತಾರ ಪಂಜುರ್ಲಿ ಆವೇಷದ ಅಣಕು: ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಕ್ರಿಸ್ಮಸ್ ಹಿನ್ನಲೆಯಲ್ಲಿ ಸಾಂತಾಕ್ಲಾಸ್ ವೇಷದಲ್ಲಿ ಮನೆಮನೆಗೆ ಭೇಟಿ ನೀಡಿ ಉಡುಗೊರೆಗಳನ್ನು ನೀಡುವುದು ಹಿಂದಿನ ಕಾಲದಿಂದಲೂ ವಾಡಿಕೆ. ಟರ್ಕಿಯ ಸೇಂಟ್ ನಿಕೋಲಸ್ ಎನ್ನುವ ಪಾದ್ರಿಯೊಬ್ಬರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಉಡುಗೊರೆಗಳನ್ನು ನೀಡುತ್ತಿದ್ದು ಅವರ ಹೆಸರು ನೆದರ್ಲ್ಯಾಂಡ್ಸ್ ದೇಶದಲ್ಲಿ ಸಿಂಟರ್ಕ್ಲಾಸ್ ಎಂದು ಅಪಭ್ರಂಶವಾಗಿ ಮುಂದೆ ಅಮೇರಿಕಾ ಮತ್ತು ಯೂರೋಪ್ ಗಳಲ್ಲಿ ಸಾಂಟಾಕ್ಲಾಸ್ ಎಂದು ಕರೆಯಲ್ಪಟ್ಟು ವಿಶ್ವಾದ್ಯಂತ ಪ್ರಸಿದ್ದವಾಯಿತು. ಸೇಂಟ್ ನಿಕೋಲಸ್ ನೆನಪಿಗಾಗಿ ಕ್ರಿಸ್ ಮಸ್ ಹಬ್ಬದಂದು ಸಾಂಟಾಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡುವುದು ಎಲ್ಲೆಲ್ಲೂ ನಡೆಯುತ್ತಿದೆ. ಆದರೆ ಈ […]

ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ

ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.