ಕಾಮಗಾರಿ ವೇಳೆ ಭೂಮಿ ಕುಸಿತ:ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ

ಕುಂದಾಪುರ: ಕಾಮಗಾರಿ ವೇಳೆ ಭೂಮಿ ಕುಸಿದು ಕೊಳವೆಯೊಳಗೆ ಕಾರ್ಮಿಕ ಬಿದ್ದು ಡ ಘಟನೆ ಕುಂದಾಪುರ ತಾಲೂಕಿನ ಮರವಂತೆ ಎಂಬಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ  ವ್ಯಕ್ತಿ ಉಪ್ಪುಂದ ಫಿಶರೀಸ್ ಜನತಾ ಕಾಲೋನಿಯ ನಿವಾಸಿ ಸುಬ್ಬ ಖಾರ್ವಿ  ಪುತ್ರ ರೋಹಿತ್ ಖಾರ್ವಿ (35) ಯಾಗಿದ್ದಾರೆ. ಬೈಂದೂರಿನ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದು, ಎನ್ ಎಸ್ ಕೆ ಸೈಟ್ ನಲ್ಲಿ ಹ್ಯಾಂಡ್ ಪಂಪ್ ಬಳಸಲು ಕೊಳವೆ ಬಾವಿ ನಿರ್ಮಿಸಲಾಗುತ್ತಿತ್ತು.  ಈ ಸಂದರ್ಭ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿಯಲ್ಲಿ […]

ಕುಂದಾಪುರ: ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ:

ಕುಂದಾಪುರ: ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾದ ಅವ್ಯವಸ್ಥೆಗೆ ಅಸಮಧಾನ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ ಎನ್ನುವ ದೂರು. ಹೆದ್ದಾರಿ ಇಲಾಖೆಯ ನಿರ್ಲಿಪ್ತ ಧೋರಣೆಗೆ ಆಕ್ರೋಶ. ೯೪ಸಿ ಅರ್ಜಿ ವಿಲೆವಾರಿಗಾಗಿ ಮನವಿ. ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ. ಇದು ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರ ಮುಂದಿಟ್ಟ ಸಮಸ್ಯೆಗಳ ಲಿಸ್ಟ್. ಹೌದು.. ಮಂಗಳವಾರ […]