ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ- ರಘುಪತಿ ಭಟ್

ಉಡುಪಿ:ಉಡುಪಿ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು, ಈ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.     ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಶನ್‍ನ ಸಮಿತಿ  ಸಭೆಯಲ್ಲಿ ಮಾತನಾಡಿದರು.       ಪ್ರಸ್ತುತ ಉಡುಪಿಗೆ ಬಜೆ ಡ್ಯಾಮ್ ನಲ್ಲಿನ ನೀರನ್ನು ಶುದ್ದೀಕರಿಸಿ ಪೂರೈಸಲಾಗುತ್ತಿದ್ದು,  ಮುಂದೆ ಭರತ್ಕಲ್ ನಲ್ಲಿ ನೀರನ್ನು ಟ್ರೀಟೆಡ್ ಮಾಡಿ , ಉಡುಪಿ ಕ್ಷೇತ್ರಕ್ಕೆ  ಪೂರೈಸುವ ಯೋಜನೆ ಇದ್ದು, ಇದರಿಂದ […]