ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಉಪ ಸಮಿತಿಯ ಸಭೆ

ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಇದರ ಕಾರ್ಕಳ ತಾಲೂಕಿನ ಉಪ ಸಮಿತಿಯ ಸಭೆಯು ಕಾರ್ಕಳದ ಕಿಸಾನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ, ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ವಹಿಸಿದ್ದರು. ಉದ್ಯಮಿ ಜೆರಾಲ್ಡ್ ಡಿ’ಸಿಲ್ವ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕಲಾವಿದರಿಗೆ ಸರಸ್ವತಿ ಒಲಿಯುತ್ತಾರೆ. ವಿನ ಲಕ್ಷ್ಮೀ ಒಲಿಯುವುದು ಅಪರೂಪ, ಈ ನಿಟ್ಟಿನಲ್ಲಿ ಕಲಾವಿದರ ಭದ್ರತೆಗಾಗಿ ಸಂಘಟನೆ ಅಗತ್ಯ. ಇದರೊಂದಿಗೆ ಹವ್ಯಾಸಿ ಕಲಾವಿದರನ್ನು ಸೇರಿಸಬೇಕಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಮಿಯ್ಯಾರು ಪ. ಸದಸ್ಯರಾದ […]