ಮುಂಬೈ ಹಿರಿಯ ಹೋಟೆಲ್ ಉದ್ಯಮಿ ಮಹಾಬಲ ಶೆಟ್ಟಿ ಕಟಪಾಡಿ ನಿಧನ

ಉಡುಪಿ:ಕುತ್ಯಾರು ಮೂಲದ ಬೆಟ್ಟು ಗುತ್ತು ಕುಟುಂಬದ ಹಿರಿಯ ವ್ಯಕ್ತಿ ಮುಂಬೈ ಹೋಟೆಲ್ ಪ್ರಕಾಶ್ ಇದರ ಆಡಳಿತ ನಿರ್ದೇಶಕರು ಕಾಪು ಕಲ್ಯ ನಿವಾಸಿ ಮಹಾಬಲ ಶೆಟ್ಟಿ 95 ಇವರು ತಾರೀಕು 4-6-25ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಕುತ್ಯಾರು ಮೂಲದ ಬೆಟ್ಟು ಗುತ್ತು ವೆಲ್ ಫೇರ್ ಟ್ರಸ್ಟ್ ಗೌರವ ಅಧ್ಯಕ್ಷರಾಗಿದ್ದು ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಪ್ರಾಯದಲ್ಲಿ ಕೂಡ ಬಂದು ತನ್ನ ಧಾರ್ಮಿಕ ಕೆಲಸಗಳಲ್ಲಿ ಅದಲ್ಲದೆ ಕುಟುಂಬದ ದೈವದೇವರ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ […]