ವಿಶ್ವಕರ್ಮ ಕಲಾ ಸಂಗಮ ವತಿಯಿಂದ ಪಿಯುಸಿ ಸಾಧಕಿ ಶ್ರೀಲಕ್ಷ್ಮೀ ಆಚಾರ್ಯಗೆ ಸನ್ಮಾನ

ಉಡುಪಿ: ಹಿರಿಯ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ‌ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶ್ರೀಲಕ್ಷ್ಮೀ ಆಚಾರ್ಯ ಪೆರ್ಡೂರು ಅವರನ್ನು ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಪೇಜ್ ವತಿಯಿಂದ ಭಾನುವಾರ ಪರ್ಕಳದಲ್ಲಿ ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ವಿಶ್ವಕರ್ಮ ಕಲಾ ಸಂಗಮದ ದೀಪಿಕಾ ಗಣೇಶ್ ಆಚಾರ್ಯ ಇವರು ಸನ್ಮಾನಿ ಗೌರವಿಸಿದರು. ಈ ಸಂದರ್ಭದಲ್ಲಿ ಸಾಧನೆಗೈದ ಶ್ರೀಲಕ್ಷ್ಮೀ ಆಚಾರ್ಯ ತಂದೆ […]