ಚಿಕನ್ಸಾಲ್ ಪ್ರವೇಶ ಹಾದಿಗೆ ತಡೆಬೇಲಿ: ಸಾರ್ವಜನಿಕ ಸಭೆ
ಕುಂದಾಪುರ: ಅಪಘಾತ ತಡೆಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕನ್ಸಾಲ್ ರಸ್ತೆ ಪ್ರವೇಶ ಹಾದಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಸಾವಜನಿಕರಿಂದ ತೀವ್ರ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಸಂಗಮ್ ಪರಿಸರದ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಗುರುವಾರ ಸಂಜೆ ಇಲ್ಲಿನ ಶಶಿಧರ ಹೊಟೇಲ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ಚಿಕನ್ಸಾಲ್ ರಸ್ತೆ ಪ್ರವೇಶ ಹಾದಿಗೆ ತಡೆಬೇಲಿ ಹಾಕಿದ್ದರಿಂದ ವಾಹನ ಸವಾರರು, ಸಾರ್ವಜನರಿಗಾಗುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಆನಗಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ರಸ್ತೆಗೆ […]