ರಾಡ್‌ನಿಂದ ಹೊಡೆದು ಕೊಲೆ ಯತ್ನ: ಅಪರಾಧಿಗೆ ಜೀವಾವಧಿ ಶಿಕ್ಷೆ

ಕುಂದಾಪುರ: ಕಳೆದ ನಾಲ್ಕು ವರ್ಷದ ಹಿಂದೆ ಕಬ್ಬಿಣಿದ ರಾಡ್‌ನಿಂದ ಹೊಡೆದು ಕೊಲೆಯತ್ನ ನಡೆಸಿದ ಅಪರಾಧಿ ಸತೀಶ್ ಪೂಜಾರಿಗೆ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.೨೦೧೫ ಡಿ.೨೭ರ ರಾತ್ರಿ ಆನಗಳ್ಳಿ ಗ್ರಾಮ ಹೇರಿಕುದ್ರು ನಿವಾಸಿ ಗುರುರಾಜ್ ಪೂಜಾರಿ ಎಂಬವರ ಮೇಲೆ ಸತೀಶ್ ಪೂಜಾರಿ ಹಾಗೂ ರೋಹನ್ ಶೆಟ್ಟಿಗಾರ್ ಎಂಬವರು ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಹಳೆ ದ್ವೇಷದಿಂದ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಅಂದು […]