ಕುಂದಾಪುರ: ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ
ಕುಂದಾಪುರ: ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ 1.2 ಎಕರೆ ಜಾಗದಲ್ಲಿ ಶ್ರೀ ರಾಜರಾಜೇಶ್ವರಿ ಕನ್ಸ್ಟ್ರಕ್ಷನ್ ಇಲ್ಲಿನ ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ ನಿರ್ಮಿಸಲಿರುವ ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ ಡಿ. 11 ರಂದು ನಡೆಯಿತು. ಶ್ರೀ ರಾಜರಾಜೇಶ್ವರಿ ನಿರ್ಮಾಣ ಸಂಸ್ಥೆಯ ಮಾಲಕ ರವಿ ರಾಮಚಂದ್ರ ಬೆಂಗಳೂರು, ಪ್ರಾಜೆಕ್ಟ್ ಹೆಡ್ ದಿನೇಶ್ ಕಾರಂತ, ಶಾರದ ಕಾರಂತ, ನಿತಾ, ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ, ಪುರಸಭೆ ಸದಸ್ಯ ಮೋಹನದಾಸ ಶೆಣೈ, ಉದ್ಯಮಿ ಕೆ. […]