ಪೆರ್ಡೂರು ಬಂಟರ ಸಂಘದ ಸಭಾಭವನ, ಬಯಲು ವೇದಿಕೆಗೆ ಶಿಲಾನ್ಯಾಸ, ಸಭಾ ಕಾರ್ಯಕ್ರಮ ಉದ್ಘಾಟನೆ

ಹೆಬ್ರಿ: ವ್ಯಕ್ತಿಗಿಂತ ಸಂಘ ಮುಂದು ಎಂದು ಎಲ್ಲರನ್ನೂ ಒಗ್ಗೂಡಿಸಿ ಸಂಘವನ್ನು ಮುನ್ನಡೆಸುವುದರ ಜತೆಗೆ ಉತ್ತಮ ಅಭಿವೃದ್ಧಿ ಕಾರ್ಯಗಳ ಜತೆ ಉತ್ತಮ ನಾಯಕತ್ವದ ಮೂಲಕ ಸರಳ ವ್ಯಕ್ತಿತ್ವದ ಶಾಂತಾರಾಮ ಸೂಡರು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಯಕರ ಶೆಟ್ಟಿ ಹೇಳಿದರು. ಅವರು ಮಾ. 9ರಂದು ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಳ್ಳಲಿರುವ ವಿಜಯಲಕ್ಷ್ಮೀ ದಿನೇಶ ಹೆಗ್ಡೆ ಹವಾನಿಯಂತ್ರಿತ ಸಭಾಭವನ ಮತ್ತು ಜಲಜಾಕ್ಷಿ ವೀರಣ್ಣ ಸೂಡ ಬಯಲು ವೇದಿಕೆ ಹಾಗೂ ಸಂಘದ ಕಚೇರಿ ಕಟ್ಟಡಕ್ಕೆ […]