ಹಿರಿಯಡಕ: ನಾಳೆ (ಫೆ.11) ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟಿನಲ್ಲಿ ನಾಡಿನ ಸುಭಿಕ್ಷೆಗಾಗಿ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ.

ಉಡುಪಿ: ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ (ರಿ.) ಪಂಚನಬೆಟ್ಟು, ಹಿರಿಯಡಕ ಉಡುಪಿ ಇಲ್ಲಿ ನಾಡಿನ ಸುಭಿಕ್ಷೆಗಾಗಿ ಪ್ರಪ್ರಥಮ ಬಾರಿಗೆ ದೀಪ-ದೀವಟಿಗೆಗಳಿಂದ ಅಲಂಕೃತವಾದ ದಿವ್ಯ ಮಂಟಪದಲ್ಲಿ ಸುವಾಸಿನಿಯರಿಂದ ದುರ್ಗಾಪ್ರೀತ್ಯರ್ಥ ಅಯುತ ಸಂಖ್ಯಾ “ಆರ್ಯಾರ್ಚನಮ್” ಧಾರ್ಮಿಕ ಸಭೆ – ಸಾಂಸ್ಕೃತಿಕ ವೈಭವ, ಅಷ್ಟಾವಧಾನ ಸೇವಾಪೂರ್ವಕ ಪೂಜಾಕಾರ್ಯಕ್ರಮಗಳು, ಪೂಜ್ಯ ಡಾ. ಶ್ರೀ ಜಿ. ಭೀಮೇಶ್ವರ ಜೋಷಿ, ಧರ್ಮಕರ್ತರು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಶ್ರೀಕ್ಷೇತ್ರ ಹೊರನಾಡು ಇವರ ದಿವ್ಯ ಉಪಸ್ಥಿತಿಯಲ್ಲಿ ಫೆ.11 ಮಂಗಳವಾರ ಸಮಯ ಸಂಜೆ 4:00 ರಿಂದ ಸ್ಥಳ: ಶ್ರೀ ದುರ್ಗಾಪರಮೇಶ್ವರೀ […]