ನಂಚಾರು: 15 ಕೋಟಿ ರೂ ವೆಚ್ಚದಲ್ಲಿ ಗೋಶಾಲೆ ಲೋಕಾರ್ಪಣೆ

 ಉಡುಪಿ: ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಗೋಶಾಲೆ ನಿರ್ಮಿಸಿ, ಗೋಹತ್ಯೆ ನಿಲ್ಲುವಂತಾಗಬೇಕು.  ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ತಾತ್ಕಲಿಕವಾಗಿ ಗೋ ಸಾಕಾಣೆಗೆ ಶೆಡ್ಡ್ ನಿರ್ಮಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 250 ಗೋ ಸಾಕಾಣೆಗೆ ಸಾಧ್ಯವಾಗುವಷ್ಟು ಆಶ್ರಯತಾಣದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು  ಮತ್ತು  ನಂಚಾರು ಕಾಮಧೇನು ಗೋ ಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಅಧ್ಯಕ್ಷ ರಾಜೇಂದ್ರ ಚಕ್ಕೇರ ಅವರು ತಿಳಿಸಿದರು.  ಶುಕ್ರವಾರ  ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 24 ರಂದು ಮೊದಲ ಹಂತದ ಗೋಶಾಲೆಯ ಲೋಕಾರ್ಪಣೆ […]