ಉಡುಪಿ: ಚಿನ್ನ ತಯಾರಿಕಾ ಘಟಕದಲ್ಲಿ ರಾಸಾಯನಿಕ ಹೊಗೆ ಸೊರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಉಡುಪಿ: ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಚಿನ್ನ ತಯಾರಿಕಾ ಘಟಕವೊಂದು ಹೊರಸೂಸುವ ಹೊಗೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು ದೇವಾಲಯ ಮಸೀದಿ ವಸತಿ ಸಮುಚ್ಛಗಳಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ ಇದರ ಹೊಗೆ ಪರಿಸರದಲ್ಲಿ ದಟ್ಟವಾಗಿ ಆವರಿಸಿದ್ದು ರಾಸಾಯನಿಕಯುಕ್ತ ಈ ಹೊಗೆಯಿಂದ ಮೂಗು ಕಣ್ಣು ಉರಿ, ಕೆಮ್ಮು ಕಾಣಿಸುತ್ತಿದೆ. ಇದೇ ರೀತಿಯ ಚಿನ್ನಾಭರಣದ ಘಟಕವೊಂದು ಕೇರಳದ ವಸತಿ ಪ್ರದೇಶದಲ್ಲಿದ್ದ ಕಾರಣಕ್ಕಾಗಿ ಅಲ್ಲಿನ ಸ್ಥಳಿಯ ಆಡಳಿತ ಅದರ ಅನುಮತಿಯನ್ನು ರದ್ದುಗೊಳಿಸಿತ್ತು. ಇದೀಗ […]