ಫೆ.3: ಬಿಲ್ಲ‌ವ‌  ಮ‌ಹಾ  ಸ‌ಮಾವೇಶ‌ 

ಬ್ರಹ್ಮಾವರ ;ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌  ಫೆಬ್ರ‌ವ‌ರಿ 3ರ  ರ‌ವಿವಾರ‌ದಂದು  ಮ‌ಧ್ಯಾಹ್ನ‌  2.00ಕ್ಕೆ ಬ್ರ‌ಹ್ಮಾವ‌ರ‌ ಗಾಂಧಿ  ಮೈದಾನ‌ದಲ್ಲಿ , ಬಿ.ಎನ್. ಶಂಕರ  ಪೂಜಾರಿಯ‌ವ‌ರ‌ ಸಾರ‌ಥ್ಯ‌ ಮತ್ತು ಉಡುಪಿ ಜಿಲ್ಲಾ ಬಿಲ್ಲ‌ವ‌ ಯುವ‌ ವೇದಿಕೆ(ರಿ.) ಇದ‌ರ‌ ನೇತ್ರ‌ತ್ವ‌ದ‌ಲ್ಲಿ ,ರಾಜ್ಯ‌ದ‌ ಮುಖ್ಯ‌ ಮ‌ಮಂತ್ರಿ , ಉಪ‌ ಮುಖ್ಯ‌ ಮಂತ್ರಿ  ಹಾಗೂ ಬಿಲ್ಲ‌ವ‌ ಸ‌ಮಾಜ‌ದ‌ ಸ‌ಮ‌ಸ್ತ‌ ರಾಜ‌ಕೀಯ‌ ಹಾಗೂ ಸಾಮಾಜಿಕ‌ ಮುಖಂಡರ  ಘ‌ನ‌ ಉಪ‌ಸ್ಥಿತಿಯ‌ಲ್ಲಿ ಕಾರ್ಯಕ್ರಮ  ಜರಗಲಿದೆ.