ಸಿಗಡಿ ಕೃಷಿಭೂಮಿಗೆ ಉಪ್ಪುನೀರು:ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದ ಡಾ. ಮಧುಕೇಶ್ವರ್

ಕುಂದಾಪುರ: ಸಿಗಡಿ ಕೃಷಿಯಿಂದಾಗಿ ಹರೆಗೋಡು ಕೃಷಿಭೂಮಿಗೆ ಉಪ್ಪು ನೀರು ನುಗ್ಗುತ್ತಿರುವ ವಿಷಯದ ತನಿಖಗೆ  ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿದರು. ಮಂಗಳವಾರ ಮಧ್ಯಾಹ್ನ ಹರೆಗೋಡುವಿಗೆ ಭೇಟಿ ನೀಡಿದ ಅವರು ಕೃಷಿಗದ್ದೆ ಹಾಗೂ ಸಿಗಡಿ ಕೆರೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಕೃಷಿಕರು ಅವೈಜ್ಙಾನಿಕ ಸಿಗಡಿ ಕೃಷಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.    ನಮ್ಮ ಪಾಡಿಗೆ ಬದುಕಲು ಬಿಡಿ: ಸಿಗಡಿ ಕೃಷಿ ನಮ್ಮ ಜೀವನದ ದಾರಿಯನ್ನೇ ಕಿತ್ತುಕೊಂಡಿದೆ. ಸಮೃದ್ಧ ಕೃಷಿ […]