ಯುಗಾದಿ ಹಬ್ಬಕ್ಕೆ ಗಣ್ಯರ ಶುಭಾಶಯ..

ಯುಗಾದಿ ಹಬ್ಬ ಮತ್ತೆ ಬದುಕಿಗೆ ಹೊಸತನ್ನು ಕೊಡಲು ಬಂದಿದೆ. ಬೇವು ಬೆಲ್ಲದ ಈ ಹಬ್ಬಕ್ಕೆ ಕರಾವಳಿಯ ಗಣ್ಯರು ಉಡುಪಿxpress ಮೂಲಕ ಶುಭಹಾರೈಸಿದ್ದಾರೆ.        

ಕಟಪಾಡಿಯಲ್ಲಿ ಎ.7 ರಂದು “ಬೇಕ್ ಲೈನ್” ಶುಭಾರಂಭ: ಜನತೆಗೆ ಸಿಗಲಿದೆ ಸ್ವಾದಿಷ್ಟ ಕೇಕ್ ನ ಸಖತ್ ಸ್ವಾದ

ಕಟಪಾಡಿ: ತಾಜಾ ರುಚಿ ರುಚಿ ಕೇಕ್ ಗಳನ್ನು ಗ್ರಾಹಕರಿಗೆ ನೀಡಿ ಜಿಲ್ಲೆಯಾದ್ಯಂತ  ಮುಂಚೂಣಿಯಲ್ಲಿರುವ ಕೇಕ್ ಶಾಪ್, ಬೇಕರಿ “ಬೇಕ್ ಲೈನ್” ಎ.7 ರಂದು ರಂದು ಬೆಳಗ್ಗೆ 10 ಗಂಟೆಗೆ ಶಿರ್ವ-ಮಂಚಕಲ್‌ ರೋಡ್ ನ ಬ್ಯಾಂಕ್ ಆಫ್ ಬರೋಡಾದ ಬಳಿ ಶುಭಾರಂಭಗೊಳ್ಳಲಿದೆ. ಈಗಾಗಲೇ ಉಡುಪಿ, ಕಾರ್ಕಳ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ ಸಿಹಿ:  ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ […]

ಕಾರ್ಕಳ: ‘ಬೇಕ್ ಲೈನ್’ ಕೇಕ್ ಶಾಪ್ ಶುಭಾರಂಭ

ಕಾರ್ಕಳ: ಕರಾವಳಿ ಜಿಲ್ಲೆಯಾದ್ಯಂತ ಮುಂಚೂಣಿಯಲ್ಲಿರುವ ಕೇಕ್ ಶಾಪ್ ಬೇಕರಿ ಬೇಕ್ ಲೈನ್ ಭಾನುವಾರ ಕಾರ್ಕಳದ ಬಂಡಿಮಠ ಬಸ್ ಸ್ಸ್ಟ್ಯಾಂಡ್ ನಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು‌. ಉಡುಪಿ, ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುವಲ್ಲಿ ಸೈ ಎನಿಸಿಕೊಂಡಿದೆ. ಮಾಜಿ ಪುರಸಭೆ ಅಧ್ಯಕ್ಷ ಸುಬೀತ್ ಎನ್.ಆರ್. ಬೇಕ್ ಲೈನ್ ಅನ್ನು ಉದ್ಘಾಟಿಸಿದರು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಪಂ ಸದಸ್ಯ ಸುಮಿತ್ ಶೆಟ್ಟಿ ಬೈಲೂರು, ಕಾರ್ಕಳ‌ […]

ಬ್ರಹ್ಮಾವರ: ನೂತನ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಶುಭಾರಂಭ

ಬ್ರಹ್ಮಾವರ: ಕರಾವಳಿ ಹಾಗೂ ಮಲೆನಾಡಿನಾದ್ಯಂತ ಸಾಕಷ್ಟು ಜನಮನ್ನಣೆ ಗಳಿಸಿರುವ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಬ್ರಹ್ಮಾವರ ಮಾರಿಗುಡಿ ರಸ್ತೆ ಹಳೆ ಪೊಲೀಸ್ ಸ್ಟೇಶನ್ ಮುಂಭಾಗ ವಿಶಾಲವಾದ ಪುರುಷೋತ್ತಮ ಮಂದಿರ ನೂತನ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು. ಸಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸತ್ಯನಾಥ ಸ್ಟೋರ್ಸ್ ಎನ್ನುವುದು ಕೇವಲ ಸಂಸ್ಥೆಯಲ್ಲ, ಅದೊಂದು ಆಲೋಚನೆ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಸತ್ಯನಾಥ ಪುರುಷೋತ್ತಮ ಪೈಗಳ ಆಲೋಚನೆ, ಅವರ […]

ನರೆನ್ ಅಕಾಡೆಮಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ; ನೋಂದಣಿ ಆರಂಭ

ಉಡುಪಿ: ನರೆನ್ ಅಕಾಡೆಮಿ ಬ್ರಹ್ಮಾವರ ಇದರ ವತಿಯಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಎಸ್ಎಸ್ ಸಿ, ಐಬಿಪಿಎಸ್, ಆರ್ ಆರ್ ಬಿ, ಯುಪಿಎಸ್ ಸಿ, ಸಿ- ಸಿವಿಲ್ ಸರ್ವಿಸ್, ಎಫ್ ಡಿಎ ಹಾಗೂ ಇತರೆ ಪರೀಕ್ಷೆ) ಸಂಯೋಜಿತ (composite) ಆನ್ ಲೈನ್ ತರಬೇತಿ ಆಯೋಜಿಸಲಾಗಿದೆ. ವಿದ್ಯಾರ್ಹತೆ: ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿಸಿಎ, ಬಿಬಿಎಂ ಪದವಿ ಹಂತದಲ್ಲಿರುವ ಹಾಗೂ ಈಗಾಗಲೇ ಪದವಿ ಪಡೆದಿರುವ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿರುವವರು ಈ ತರಬೇತಿಗೆ ಅರ್ಹರಾಗಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿವಿ ಅಂಗೀಕರಿಸಿದ […]