ನೆನಪಿಡಿ, ನಿಮ್ಮ ಕಣ್ಣಿನ ಆರೋಗ್ಯ ಬಹಳ ಮುಖ್ಯ:ವಿಶ್ವ ದೃಷ್ಟಿ ದಿನದ ವಿಶೇಷ ಬರಹ

ಡಾ. ರೂಪಶ್ರೀ ರಾವ್ ಸರ್ವೇಂದ್ರಿಯಾಣಂ ನಯನಂ ಪ್ರದಾನಮ್ ಎಂಬ ಉಕ್ತಿಯಂತೆ ಕಣ್ಣಿನ ಮಹತ್ವ ಜಗತ್ತಿನ ಸೌಂದರ್ಯವನ್ನು ಅನುಭವಿಸಲು ಮಾನವನ ಜೀವನ ಸುಂದರವಾಗಲು ಅತೀ ಅಗತ್ಯ. ಕಣ್ಣು ಎಷ್ಟು ಶ್ರೇಷ್ಠವೋ ಅಷ್ಟೇ ಸೂಕ್ಷ್ಮ ಕೂಡ. ಕಣ್ಣಿನ ಮಹತ್ವ ಕಣ್ಣಿಲ್ಲದವನಿಗೆ ಕೇಳಿದರೆ ಹೇಳುವನು. ಕಣ್ಣಿನ ಸಮಸ್ಯೆ ಹುಟ್ಟಿದ ಮಗುವಿನಿಂದ ಹಿಡಿದು ಮುಪ್ಪಿನ ಕಾಲದವರೆಗೂ ಬರಬಹುದು. ಕಣ್ಣಿನ ಪೊರೆ ಸಮಾನ್ಯವಾಗಿ ಐವತ್ತನೇ ವಯಸ್ಸಿನಿಂದ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪೊರೆ ಇದ್ದಲ್ಲಿ ಒಂದು ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಕಣ್ಣಿನ ಒಳಭಾಗದಲ್ಲಿ ಲೆನ್ಸ್ […]

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಆಹಾರವಿದು:ವಿಶ್ವ ದೃಷ್ಟಿ ದಿನದ ಸ್ಪೆಷಲ್

ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು. ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ: ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ […]

ಮಣಿಪಾಲ: ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ನೂತನ ಕಾರ್ಯಾಲಯ ಉದ್ಘಾಟನೆ

ಮಣಿಪಾಲ: ಭಾರತ್ ಸೇವಕ್ ಸಮಾಜ್ ಹಾಗೂ ಶಾರದಾ ವಿಕಾಸ್ ಟ್ರಸ್ಟ್ ಬೆಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಡುಪಿ- ಕುಂಜಿಬೆಟ್ಟುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಾರದಾ ಮ್ಹಾಂಟೇಸ್ಸರಿ/ ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆಯ ಸ್ಥಳಾಂತರ ಕಾರ್ಯಕ್ರಮ ಸೋಮವಾರ ನಡೆಯಿತು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಕ್ರಿಸ್ಟಲ್ ಬಿಜ್ಸ್ ಹಬ್ ಕಟ್ಟಡದ ಮೊದಲನೇ ಮಹಡಿಗೆ ಸ್ಥಳಾಂತರಗೊಂಡ ಸಂಸ್ಥೆಯನ್ನು ವಾಸ್ತುತಜ್ಞ, ಅಧ್ಯಾಪಕ ಶ್ರೀಪತಿ ಆಚಾರ್ಯ ಅಂಬಲಪಾಡಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ವಿಶಾಲ ಸಂಕೀರ್ಣದಲ್ಲಿ ಮುನ್ನಡಿಯಿಡುವ ಈ ಸಂಸ್ಥೆಯು ನಿರಂತರ ಕಲಿಕಾ ಸಾಮರ್ಥ್ಯವನ್ನು […]

ಕುಂದಾಪುರ: Bravo ಇ ಸ್ಕೂಟರ್ ಶೋರೂಮ್ “ಇ-ವೀಲ್ಸ್” ಉದ್ಘಾಟನೆ

ಕುಂದಾಪುರ: ಪೆಟ್ರೋಲ್ ಸ್ಕೂಟರ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಬ್ಯಾಟರಿ ಚಾಲಿತ “ELTHOR Bravo” ಎಲೆಕ್ಟ್ರಿಕ್ ಸ್ಕೂಟರ್ ನ ನೂತನ ಶೋರೂಮ್ ‘ಇ-ವೀಲ್ಸ್’ ಕುಂದಾಪುರ ಎಪಿಎಂಸಿ ಮಾರುಕಟ್ಟೆಯ ಸಮೀಪ ರಾ.ಹೆ. 66ರ PERMBE CENTER ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. Elthor Energy Pvt LTD Indiaದ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಬಾಬು ಶೋರೂಮ್ ಅನ್ನು ಉದ್ಘಾಟಿಸಿದರು. Elthor Energy Pvt LTD Karnatakaದ ಪದ್ಮರಾಜ್ ಮೊಯ್ಲಿ ಮತ್ತು ಸುರೇಶ್ ಶೆಟ್ಟಿ, ಉಡುಪಿ ಆರ್ ಟಿಒ ಅಧಿಕಾರಿ ಜೆ.ಪಿ. […]

ಕಾರ್ಕಳದ ‘ಗ್ರೀನ್ ಟೆಕ್’ನಲ್ಲಿ ನವರಾತ್ರಿಗೆ ವಿಶೇಷ ಆಫರ್: ಹಬ್ಬದ ಸಂಭ್ರಮದೊಂದಿಗೆ ಗೋಲ್ಡ್ ಕಾಯಿನ್ ನಿಮ್ಮದಾಗಿಸಿಕೊಳ್ಳಿ

ಕಾರ್ಕಳ: ಕಾರ್ಕಳದಲ್ಲಿ ನೂತನವಾಗಿ ಆರಂಭಗೊಂಡ ‘ಗ್ರೀನ್ ಟೆಕ್’ ಸೋಲಾರ್ ಹಾಗೂ ಬ್ಯಾಟರಿ ಉಪಕರಣಗಳ ಮಳಿಗೆಯಲ್ಲಿ‌ ನವರಾತ್ರಿ ಹಬ್ಬದ ಪ್ರಯುಕ್ತ ಅ.31ರ ವರೆಗೆ ಗೋಲ್ಡ್ ಕಾಯಿನ್ ಆಫರ್ ನಡೆಯುತ್ತಿದ್ದು, ಯಾವುದೇ ಉಪಕರಣಗಳ ಖರೀದಿಯ ಮೇಲೆ ಗ್ರಾಹಕರು ಒಂದು ಗೋಲ್ಡ್ ಕಾಯಿನ್ ಉಡುಗೊರೆಯಾಗಿ ಪಡೆದುಕೊಳ್ಳಬಹುದು. ಕಾರ್ಕಳ ಮೂರುಮಾರ್ಗದ ಎಸ್ ಸಿಡಿಸಿಸಿ ಬ್ಯಾಂಕ್ ಬಳಿಯ ಈಶ್ವರ್ ಭವನ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ಗ್ರೀನ್ ಟೆಕ್’ ಸೆಲ್ಸ್ ಆ್ಯಂಡ್ ಸರ್ವಿಸ್ ಸೆಂಟರ್ ನಲ್ಲಿ ನವರಾತ್ರಿ ಹಬ್ಬದ ವಿಶೇಷ ಆಫರ್ ನಡೆಯುತ್ತಿದೆ. […]