‘ಬಣ್ಣ’ ಪಂಚದಿನ ನಾಟಕೋತ್ಸವ ಉದ್ಘಾಟನೆ: ಘಟನೆಯ ಪರಿಣಾಮವನ್ನು ಪ್ರೇಕ್ಷಕನ ಮುಂದಿಡುವುದೇ ನಾಟಕ: ವಸಂತ ಶೆಟ್ಟಿ

ಬ್ರಹ್ಮಾವರ: ನಾಟಕಗಳು ಒಂದು ಘಟನೆಯನ್ನು ಆಧರಿಸಿ, ಅದರ ಪರಿಣಾಮಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. ಬಡತನ ಅನುಭವ ಇಲ್ಲದವನಿಗೂ ಬಡತನದ ಕರಾಳತೆಯನ್ನು ತೋರಿಸುವ ಸಾಮರ್ಥ್ಯ ಇರುವುದು ನಾಟಕಕ್ಕೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ ಹೇಳಿದರು. ಅವರು ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳಮಂಟಪದಲ್ಲಿ ನಡೆದ ಬಣ್ಣ ಪಂಚದಿನ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಸುಪ್ರಸಾದ್ ಶೆಟ್ಟಿ ಮಾತನಾಡಿ, ಫೋಕ್ಸೋ, ಸೈಬರ್ ಕ್ರೈಂ, ಮಾದಕದೃವ್ಯ ಈ ಎಲ್ಲಾ ಪ್ರಕರಣದಲ್ಲಿ ಉಡುಪಿ […]
ಕಾರ್ಕಳದ ಪೂರ್ಣಿಮಾ ಕೆಫೆಗೆ ಭೇಟಿ ಕೊಡಿ, ಕೂಪನ್ ಪಡೀರಿ ಭರ್ಜರಿ ಬಹುಮಾನ ಗೆಲ್ಲಿ!

ಕಾರ್ಕಳ: ನಗರದ ಜೋಡುರಸ್ತೆಯ ಪ್ರೈಮ್ ಮಾಲ್ ನ ಎರಡನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಪೂರ್ಣಿಮಾ ಕೆಫೆ ನೊರ್ಥ್ ಇಂಡಿಯನ್, ಚೈನೀಸ್ ಫುಡ್ ಕೊರ್ಟ್ ಗೆ ಸಂದರ್ಶಿಸಿದರೆ ನಿಮಗೆ ಬಹುಮಾನ ಪಡೆಯುವ ಸದಾವಕಾಶವನ್ನು ಸಂಸ್ಥೆ ಘೋಷಿಸಿದೆ. ಯಸ್.. ಪೂರ್ಣಿಮಾ ಕೆಫೆಗೆ ಭೇಟಿ ನೀಡಿದರೆ ಉಚಿತ ಕೂಪನ್ ನಿಮಗಾಗಿ ನೀಡಲಾಗುತ್ತದೆ. ಆ ಕೂಪನ್ ನಲ್ಲಿ ನೀವು ಬಹುಮಾನ ಗೆಲ್ಲಬಹುದು. ಏಪ್ರಿಲ್ 30ಕ್ಕೆ ಬಹುಮಾನ ಡ್ರಾ ಗೊಳ್ಳಲಿದೆ. ಏನೇನು ಬಹುಮಾನ? * ಮೊದಲ ಬಹುಮಾನ 5,000 ಮೌಲ್ಯದ ಫುಡ್ ವೌಚರ್ * […]
ಉಡುಪಿ: ಇಂದು ಇತಿಹಾಸ ಪ್ರಸಿದ್ಧ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಹೊರಕಾಣಿಕೆ ಸಮರ್ಪಣಾ ಕಾರ್ಯಕ್ರಮ

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಇಂದು (ಮಾ.31) ನಗರದ ಜೋಡುಕಟ್ಟೆಯಿಂದ ಹೊರಕಾಣಿಕೆ ಸಮರ್ಪಣಾ ಮೆರವಣಿಗೆ ಹೊರಡಲಿದೆ. ಈ ಹೊರಕಾಣಿಕೆ ಕಾರ್ಯಕ್ರಮಕ್ಕೆ ಅಕ್ಕಿ ಬೆಲ್ಲ ದಾನ್ಯ ಫಲವಸ್ತು ತರಕಾರಿಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಊರ ಪರವೂರ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇಕಾಗಿ ಭಕ್ತಿಪೂರ್ವಕವಾಗಿ ವಿನಂತಿಸುತ್ತೇವೆ. ಭಕ್ತಾಧಿಗಳು ಶ್ರೀಕ್ಷೇತ್ರದ ಕಚೇರಿಯಲ್ಲಿ ಹೊರಕಾಣಿಕೆ ಒಪ್ಪಿಸಬಹುದು. ಈ ಹೊರಕಾಣಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ […]
ಏ.1 ರಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನೇರ ಪ್ರಸಾರ

ಉಡುಪಿ: ಕೇಂದ್ರ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಯವರು ಏಪ್ರಿಲ್ 1 ರಂದು ಬೆಳಗ್ಗೆ 11 ಗಂಟೆಗೆ ಟಾಟೋಲಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ 2022 ರ ( Pariksha Pe Charcha 2022) 5ನೇ ಆವೃತ್ತಿ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳು ಮುಂಬರುವ ಪರೀಕ್ಷಾ ಸಂದರ್ಭದಲ್ಲಿ ಎದುರಿಸುವ ಒತ್ತಡ ನಿವಾರಣೆ ಹಾಗೂ ಪರೀಕ್ಷೆಗಳನ್ನು ಯಾವುದೇ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನ ಮಂತ್ರಿಯವರ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ […]
ಇಂದಿನಿಂದ ಬ್ರಹ್ಮಾವರದಲ್ಲಿ ‘ಬಣ್ಣ’ ಪಂಚದಿನ ನಾಟಕೋತ್ಸವ

ಬ್ರಹ್ಮಾವರ: ಭೂಮಿಕಾ ಹಾರಾಡಿ ಪ್ರತಿ ವರ್ಷ ನಡೆಸುತ್ತಿರುವ ಬಣ್ಣ ಪಂಚದಿನ ನಾಟಕೋತ್ಸವ ಮಾ. 30ರಿಂದ ಎ.3ರ ವರೆಗೆ ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಜರಗಲಿದೆ. ಮಾ.30 ರಂದು ಶ್ರೀ ದುರ್ಗಾಕಲಾ ತಂಡ ಹಾರಾಡಿ ಅಭಿನಯದ ಒಂದಲ್ಲಾ ಒಂದ್ ಸಮಸ್ಯೆ, ಮಾ. 31ರಂದು ಭೂಮಿಕಾ ಹಾರಾಡಿ ಅಭಿನಯದ ಆರದಿರಲಿ ಬೆಳಕು, ಎ.1 ರಂದು ಸುಮನಸಾ ಕೊಡವೂರು ಅಭಿನಯದ ಕಾಪ, ಎ.2 ರಂದು ಭೂಮಿಕಾ ಹಾರಾಡಿ ಅಭಿನಯದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮತ್ತು ಎ.3 ರಂದು ರಂಗಭೂಮಿ ಉಡುಪಿ ಅಭಿನಯದ […]