ಈಸಿ ಲೈಫ್ ಆಷಾಢ ಆಫರ್: ಮಾಕಿತಾ ಹೈ ಪ್ರೆಷರ್ ವಾಷರ್ ಮೇಲೆ 10% ಡಿಸ್ಕೌಂಟ್

ಕಾರ್ ವಾಷ್ ಮಾಡಲು, ಕೊಟ್ಟಿಗೆ ತೊಳೆಯಲು, ಪಾಚಿ ತೊಳೆಯಲು, ವಾಹನ ತೊಳೆಯಲು, ಇನ್ನೂ ಹಲವಾರು ಬಗೆಯಾಗಿ ಉಪಯೋಗಿಸಬಹುದಾದ ಹೈ ಪ್ರೆಷರ್ ವಾಷರ್ ಈಸಿ ಲೈಫ್ ನಲ್ಲಿ ಲಭ್ಯವಿದೆ. ಇದೀಗ ಆಷಾಢ ಆಫರ್ ನಲ್ಲಿ 10% ಡಿಸ್ಕೌಂಟ್ ಲಭ್ಯವಿದೆ. ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ….. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – […]

ಚರ್ಮ ಹಾಗೂ ಸೌಂದರ್ಯ ಸಂಬಂಧಿತ ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ನ್ಯೂ ಸ್ಕಿನ್ ಕ್ಲಿನಿಕ್

ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿತ ವೈದ್ಯಕೀಯ, ಶಸ್ತ್ರಚಿಕಿತ್ಸಾ, ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಕಾರ್ಯವಿಧಾನಗಳು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ನ್ಯೂ ಸ್ಕಿನ್ ಕ್ಲಿನಿಕ್ ನಲ್ಲಿ ಲಭ್ಯವಿದೆ. ಕ್ಲಿನಿಕ್ ನಲ್ಲಿ ಲಭ್ಯವಿರುವ ಸೌಲಭ್ಯಗಳು: ಡರ್ಮಟೊಸರ್ಜರಿ (ಚರ್ಮಶಾಸ್ತ್ರ ಸಂಬಂಧಿತ ಚಿಕಿತ್ಸೆ): ರೇಡಿಯೋಸರ್ಜರಿ ಎಲೆಕ್ಟ್ರೋಸರ್ಜರಿ ವಿಟಲಿಗೋ ಸರ್ಜರಿ ಮೋಲ್ ಸರ್ಜರಿ ಚರ್ಮದ ಬಯಾಪ್ಸಿ ಉಗುರು ಶಸ್ತ್ರಚಿಕಿತ್ಸೆ ಕಾರ್ನ್ ಮತ್ತು ಸಿಸ್ಟ್ ಸರ್ಜರಿ ಕಾಸ್ಮೆಟಾಲಜಿ ( ಸೌಧರ್ಯವರ್ಧಕ ಚಿಕಿತ್ಸೆ): ಮೊಡವೆ ಮತ್ತು ಮೊಡವೆ ಗಾಯದ ದುರಸ್ತಿ ಡರ್ಮರೋಲರ್ ಕೆಮಿಕಲ್ ಪೀಲ್ ಗಳು […]

ಗ್ರಾಮಾಭಿವೃದ್ದಿಯ ಹರಿಕಾರ ಧರ್ಮದರ್ಶಿ “ಶ್ರೀ ವೀರೇಂದ್ರ ಹೆಗ್ಗಡೆ”ಯವರಿಗೆ ರಾಜ್ಯಸಭೆ ನಾಮಾಂಕನದ ಗೌರವ

ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು […]

ಪಡುಬಿದ್ರಿ: ನಾಳೆ (ಜು.9) ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆ ಉದ್ಘಾಟನೆ

ಪಡುಬಿದ್ರಿ: ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಪಡುಬಿದ್ರಿ ಹೃದಯಭಾಗದ ನವೀಕೃತ, ಸಂಪೂರ್ಣ ಹವಾ ನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನೆಯು ನಾಳೆ ಜು.09ರಂದು ಪೂರ್ವಾಹ್ನ 11.00 ಗಂಟೆಗೆ ದ.ಕ., ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಲಿರುವರು. ಇವರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು ಅಂದು ನೇರವೇರಿಸಲಾಗುವುದೆಂದು ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಧಾನ ಕಛೇರಿಯಲ್ಲಿ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅದೇ ದಿನ ಸೊಸೈಟಿಯ ಪ್ರಧಾನ ಕಛೇರಿಯ ವೈ. ಲಕ್ಷ್ಮಣ […]