ಮಾಂಡವಿ ಏಕ್ರೋಪೊಲಿಸ್ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಏಕ್ರೋಪೊಲಿಸ್ ನ ನಿವಾಸಿಗಳೆಲ್ಲರೂ ಸೇರಿ ನಡೆಸಿದಂತಹ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಬೈಲೂರು ಮಹಿಷಿ ಮರ್ದಿನಿ ಶಾಲೆಯ ಬಳಿ ಇರುವ ಗದ್ದೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರಗಿತು. ಮಾಂಡವಿ ಬಿಲ್ಡರ್ಸ್ ನ ಪ್ರಮುಖರಾದ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ತೆಂಗಿನ ಗರಿಯ ಹೂವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಂಡವಿ ಏಕ್ರೋಪೊಲಿಸ್ ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಕೆಸರಿನ ಆಟದ  ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಲೆಂಡ್ ಡಯಾಸ್, […]

ಕೊಡವೂರು: ಗೆಳೆಯರ ಬಳಗ ವತಿಯಿಂದ ಆಟಿಡೊಂಜಿ ದಿನ

ಕೊಡವೂರು: ಗೆಳೆಯರ ಬಳಗ ವತಿಯಿಂದ ಆಟಿಡೊಂಜಿ ದಿನ, ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮವು ಕೊಡವೂರು ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ ಜುಲೈ 24 ರಂದು ಭಾನುವಾರ ನಡೆಯಿತು. ಆಟಿ ತಿಂಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀ ವಸಂತ ಶೆಟ್ಟಿ ನೀಡಿದರು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಕೆ ವಿಜಯ್ ಕೊಡವೂರು, ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿಗಾರ್, ಪ್ರೇಮ ದಯಾನಂದ್ ಅಧ್ಯಕ್ಷೆ ಮಹಿಳಾ ಮಂಡಳಿ ಗರ್ಡೆ, ಲಕ್ಷ್ಮೀ ನಗರ, […]

ವಿದ್ಯಾ ಟ್ಯುಟೋರಿಯಲ್: ಹತ್ತನೇ ತರಗತಿ ಉತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅವಕಾಶ

ಉಡುಪಿ: ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದಲ್ಲಿ ಜನ್ಮ ದಿನಾಂಕ 31-03-2006 ರ ಮೊದಲು ಇದ್ದಲ್ಲಿ, ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟುವ ಅಥವಾ 7,8,9 ನೇ ತರಗತಿಗಳಲ್ಲಿ ಫೇಲಾಗಿದ್ದರೆ, ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟುವ ಅವಕಾಶವಿದೆ. 8 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳ ಪ್ರವೇಶಾತಿ ಪ್ರಾರಂಭವಾಗಿದೆ. ಸಂಪರ್ಕಿಸಿ: ಸತೀಶ್.ಎಸ್.ಕಾಡೋಳಿ, ವಿದ್ಯಾ ಟ್ಯುಟೋರಿಯಲ್ ಉಡುಪಿ. Ph: 98452 98165.

ಹೈನುಗಾರಿಕೆಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ: ಹತ್ತಿರದ ಈಸಿ ಲೈಫ್ ಶಾಖೆಗೆ ಭೇಟಿ ನೀಡಿ

• ಕೌ ಮ್ಯಾಟ್ : ದನದ ಮ್ಯಾಟ್ • ಮಿಲ್ಕಿಂಗ್ ಮೆಷಿನ್ : ಹಾಲು ಕರೆಯುವ ಯಂತ್ರ • ಹೈ ಪ್ರೆಷರ್ ವಾಷರ್ : ಕೊಟ್ಟಿಗೆ ಹಾಗೂ ದನ ತೊಳೆಯಲು • ಚಾಫ್ ಕಟ್ಟರ್ : ದನದ ಮೇವು ಕತ್ತರಿಸಲು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – […]

ರಾಳದೊಳಗಿರುವ ಈ ಮಿಡತೆಯ ಆಯಸ್ಸು 30 ಮಿಲಿಯನ್ ವರ್ಷ! ಪ್ರೇಯಿಂಗ್ ಮ್ಯಾಂಟಿಸ್ ನ ಪಳೆಯುಳಿಕೆ ರಾಳದೊಳಗೆ ಬಂಧಿ

ಜುರಾಸಿಕ್ ಪಾರ್ಕ್ ಚಲನಚಿತ್ರ ನೋಡಿದವರಿಗೆ ಈ ವಿಷಯದ ಬಗ್ಗೆ ತಿಳಿದಿರುತ್ತದೆ. ಮರದ ರಾಳದೊಳಗೆ ಬಂಧಿಯಾಗಿದ್ದ ಸೊಳ್ಳೆಯ ಪಳೆಯುಳಿಕೆಯ ರಕ್ತದಿಂದ ಡೈನೋಸಾರ್ ಗಳ ಡಿ.ಎನ್.ಎ ಅನ್ನ್ನು ಹೊರತೆಗೆದು ದೈತ್ಯಾಕಾರದ ಜೀವಿಗಳನ್ನು ಮರು ಸೃಷ್ಟಿಸುವ ಜುರಾಸಿಕ್ ಪಾರ್ಕ್ ಚಿತ್ರ ನೋಡದೆ ಇರುವವರಿಲ್ಲ. ಈ ಕಥೆ ಕಾಲ್ಪನಿಕವಾದರೂ ಈ ರೀತಿ ಮರದ ರಾಳ, ಮಂಜುಗಡ್ಡೆಯೊಳಗೆ ಮಿಲಿಯಾಂತರ ವರ್ಷಗಳಿಂದ ಬಂಧಿಯಾಗಿರುವ ಕ್ರಿಮಿ-ಕೀಟಗಳು ನಿಜವಾಗಿಯೂ ಇರುತ್ತವೆ ಮತ್ತು ಅವು ಭೂಮಿಯ ಜೀವವಿಕಾಸದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅಂಬರ್ ಎಂದರೆ ಪಳೆಯುಳಿಕೆಗೊಂಡ ಮರದ ರಾಳವಾಗಿದ್ದು, […]