ಈಸೀ ಲೈಫ್ ನಲ್ಲಿ ಸಬ್ಸಿಡಿಯೊಂದಿಗೆ ಪಡೆಯಿರಿ ಕಾರ್ಬನ್ ಫೈಬರ್ ದೋಟಿ ಹಾಗೂ ಅಡಿಕೆ ಮರ ಹತ್ತುವ ಯಂತ್ರ

ಈಸೀ ಲೈಫ್ ನಲ್ಲಿ ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷಧಿ ಸಿಂಪಡಿಸಲು ಸುದೀರ್ಘ ಬಾಳಿಕೆಯ ಕಾರ್ಬನ್ ಫೈಬರ್ ದೋಟಿ ಮತ್ತು ಅಡಿಕೆ ಮರ ಹತ್ತುವ ಯಂತ್ರ ಇದೀಗ ಸಬ್ಸಿಡಿಯೊಂದಿಗೆ ಲಭ್ಯ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – 9945836004 ಹಿರಿಯಡ್ಕ – 9606970682 ಪಡುಬಿದ್ರಿ – 9902872121 ಕುಂದಾಪುರ – 9901765921 […]
ಮಂಗಳನ ಅಂಗಳದಲ್ಲಿ 10 ವರ್ಷಗಳನ್ನು ಪೂರೈಸಿದ ಕ್ಯೂರಿಯಾಸಿಟಿ ರೋವರ್: ನಾಸಾದ ಕೂಸಿಗೆ ದಶಕದ ಸಂಭ್ರಮ

ನಾಸಾದ ಕ್ಯೂರಿಯಾಸಿಟಿ ರೋವರ್ ಪ್ರಸ್ತುತ ಮಂಗಳನ ಅಂಗಳದಲ್ಲಿ ಜೀವನದ ಚಿಹ್ನೆಗಳನ್ನು ಹುಡುಕುತ್ತಿದೆ ಮತ್ತು ಕೆಂಪು ಗ್ರಹದ ವಿಶಿಷ್ಟ ಪರಿಸರದ ಬಗ್ಗೆ ಕಲಿಯುತ್ತಿದೆ. ಆಗಸ್ಟ್ 2, 2022 ರಂದು, ರೋವರ್ ಒಟ್ಟು 17.64 ಮೈಲುಗಳು (28.39 ಕಿಲೋಮೀಟರ್) ಪ್ರಯಾಣಿಸಿದೆ. ನವೆಂಬರ್ 26, 2011 ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಏರ್ ಫೋರ್ಸ್ ಸ್ಟೇಷನ್ನಿಂದ ಅಟ್ಲಾಸ್ ವಿ ರಾಕೆಟ್ನಲ್ಲಿ ಕ್ಯೂರಿಯಾಸಿಟಿ ಉಡಾವಣೆಗೊಂಡಿತು. ಅಂಗಾರಕನನ್ನು ತಲುಪಲು ಎಂಟು ತಿಂಗಳು ಮತ್ತು 10 ದಿನಗಳನ್ನು ತೆಗೆದುಕೊಂಡ ನಂತರ ಆಗಸ್ಟ್ 5, 2012 ರಂದು […]
ಶ್ರೀರಾಘವೇಂದ್ರ ಮಠದಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ 4 ನೇ ವರ್ಷದ ಆರಾಧನೆ

ಉಡುಪಿ ಶ್ರೀಶಿರೂರು ಮಠದ ಯತಿಗಳಾದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 4 ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಮಠದಲ್ಲಿ ಶಾಸ್ತ್ರೋಕ್ತವಾಗಿ ವೈಭವದಿಂದ ಜರಗಿತು. ಮುಂಜಾನೆ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಉದ್ದಿಶ್ಯ ಶ್ರೀಪಾದರ ಪೂರ್ವಾಶ್ರಮದ ಕುಟುಂಬಿಕರು ಹಾಗೂ ಭಕ್ತವೃಂದದ ವತಿಯಿಂದ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವೇದಮೂರ್ತಿ ಶ್ರೀಸುಬ್ರಹ್ಮಣ್ಯ ಆಚಾರ ಮತ್ತು ಬಳಗದವರಿಂದ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು. ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಮೃತ್ತಿಕಾವೃಂದಾವನಕ್ಕೆ ಶ್ರೀಕೃಷ್ಣಮುಖ್ಯ ಪ್ರಾಣದೇವರ ಹಾಗೂ ಶ್ರೀ ರಾಘವೇಂದ್ರಗುರುಗಳ ತೀರ್ಥ, ಪಂಚಾಮೃತ […]
ಸ್ಪರ್ಧಾತ್ಮಕ ದರದಲ್ಲಿ ತಾಡಪಲ್ ಮತ್ತು ರೈನ್ ಕೋಟ್ ಗಳು ಕೇವಲ ಈಸಿ ಲೈಫ್ ನಲ್ಲಿ ಮಾತ್ರ

ಸಿಲ್ಪಾಲಿನ್ ತಾಡಪಲ್, ಸಿಲ್ಪಾಲಿನ್ ಪೋಂಚೋ ರೈನ್ ಕೋಟ್, ಬೈಕ್ ಕವರ್ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – 9945836004 ಹಿರಿಯಡ್ಕ – 9606970682 ಪಡುಬಿದ್ರಿ – 9902872121 ಕುಂದಾಪುರ – 9901765921 ತೀರ್ಥಹಳ್ಳಿ – 9482378163 ಕೊಪ್ಪ – 9483760798 ನ ರಾ ಪುರ – […]
ರಾಜೀವನಗರ: ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಋಗ್ ಉಪಾಕರ್ಮ ಕಾರ್ಯಕ್ರಮ

ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಾಜೀವನಗರ ಇದರ ವತಿಯಿಂದ ಋಗ್ ಉಪಾಕರ್ಮ ಕಾರ್ಯಕ್ರಮ ಸಂಘದ ಮಾಜಿ ಅಧ್ಯಕ್ಷ ವಾದಿರಾಜ ಆಚಾರ್ಯ ಅವರ ರಾಜೀವನಗರದ ನಿವಾಸದಲ್ಲಿ ಆ.3ರಂದು ನಡೆಯಿತು. ಪುರೋಹಿತ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆದವು. ಈ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಯಜ್ನೋ ಪವಿತ್ರಧಾರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ದಯಾನಂದ ಆಚಾರ್ಯ ಉಪಾಧ್ಯಕ್ಷರಾದ ವಿಶ್ವಮೂರ್ತಿ ಆಚಾರ್ಯ, ಭಾಸ್ಕರ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ ರಾಜೀವನಗರ, ಕೋಶಾಧಿಕಾರಿ ಸೂರಜ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.