ಗೊಂದಲದ ಗೂಡಾದ ರಾಜ್ಯ ಸರ್ಕಾರದ ಸಮೀಕ್ಷೆ.

ಉಡುಪಿ: ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಗಣತಿಯು ಜನತೆಗೆ ಹಾಗೂ ಗಣತಿ ಮಾಡುತ್ತಿರುವ ಸಿಬ್ಬಂದಿಗಳಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಅರ್ಥವಿಲ್ಲದ, ಗೊಂದಲಮಯವಾಗಿರುವ ಹಾಗೂ ಸಂಬಂಧವೇ ಇಲ್ಲದ ಹಲವು ಪ್ರಶ್ನೆಗಳನ್ನು ಇದರಲ್ಲಿ ತುರುಕಿಸಿರುವುದು ಎಲ್ಲ ಗೊಂದಲಗಳಿಗೂ ಕಾರಣವಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹೇಳಿದ್ದಾರೆ. ಸ್ವತಃ ರಾಜ್ಯದ ಉಪ ಮುಖ್ಯಮಂತ್ರಿಯವರೇ ತಮ್ಮ ಮನೆಗೆ ಸಮೀಕ್ಷೆಗೆ ಬಂದವರನ್ನು ಇಷ್ಟೊoದು ಪ್ರಶ್ನೆ ಯಾಕಾಗಿ ಕೇಳುತ್ತೀರಿ, ಇಷ್ಟೊಂದು ಗೊಂದಲ ಯಾಕೇ..?? ತೀರಾ ವೈಯಕ್ತಿಕ ಪ್ರಶ್ನೆ ಇದರಲ್ಲಿ ಯಾಕೆ […]
23 ಮಂದಿಗೆ ಏಕಕಾಲದಲ್ಲಿ ಜೀವಾವಧಿ ಶಿಕ್ಷೆ: ನ್ಯಾಯಲಯ ಮಹತ್ವದ ತೀರ್ಪು

ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ 23 ಜನರಿಗೆ ಇದೀಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಈ ಪ್ರಕರಣವು 20 ಬಿಘಾ (12 ಎಕರೆ) ಜಮೀನಿಗೆ ಸಂಬಂಧಿಸಿದಂತೆ 20 ವರ್ಷಗಳಷ್ಟು ಹಳೆಯದಾದ ವಿವಾದವನ್ನು ಒಳಗೊಂಡಿತ್ತು. ಬಲವಾದ ವಿಚಾರಣೆ ಮತ್ತು 20 ಸಾಕ್ಷಿಗಳ ಸಾಕ್ಷ್ಯದ ಆಧಾರದ ಮೇಲೆ 23 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಯಿತು. ಅಲ್ಲದೆ, ಎಲ್ಲಾ ಆರೋಪಿಗಳಿಗೆ 85,000 ದಂಡವನ್ನು ಕೋರ್ಟ್ ವಿಧಿಸಿದೆ. ಪ್ರಕರಣವೇನು?2017ರ ಜುಲೈ 22ರಂದು 20 ಬಿಘಾ ಗ್ರಾಮದ ಜಮೀನಿಗಾಗಿ 20 […]
ಉಡುಪಿ:ಅ.10,11 ರಂದು ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟ

ಉಡುಪಿ:ಅ.10,11 ರಂದು ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟವು ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ದಿ ಓಷನ್ ಪರ್ಲ್ ಜೇಡ್ ಹಾಲ್, ಕಡಿಯಾಳಿ ಜಂಕ್ಷನ್, ಉಡುಪಿ ಇಲ್ಲಿ ನಡೆಯಲಿದೆ. ನಿಮ್ಮ ಶೈಲಿಯನ್ನು ಪರಿಪೂರ್ಣ ಸೀರೆಯೊಂದಿಗೆ ಪರಿವರ್ತಿಸಿ. ಇಲ್ಲಿ ಅನೇಕ ವಿಧದ ಸೀರೆಗಳು ಲಭ್ಯವಿದೆ.ಬಂಗಾಳ ಕೈಮಗ್ಗ ಸೀರೆ,ಬಲುಚಾರಿ ಸೀರೆ,ತುಸೂರ್ ರೇಷ್ಮೆ ಸೀರೆ, ಆರ್ಗನ್ಜಾ ಸೀರೆ,ಕ್ರಷ್ ಟಿಶ್ಯೂ ಸೀರೆ,ಬನಾರಸ್ ಸೀರೆ ಎಲ್ಲಾ ರೀತಿಯ ಸಲ್ವಾರ್ ಸೂಟ್ ಮತ್ತು ಇನ್ನೂ ಹಲವು ಬಗೆಯ ಉಡುಪುಗಳು ಇರಲಿವೆ ಎಂದು […]
ಅ.11-12ರಂದು ಉಡುಪಿಯ ಡಯಾನ ಹೋಟೆಲ್ ನಲ್ಲಿ ” ಫ್ಯಾಷನ್ ಮೇಳ”

ಉಡುಪಿ:ಗ್ಲಿಟ್ಜ್ ಫ್ಯಾಷನ್ ಮತ್ತು ಜೀವನಶೈಲಿ ಪ್ರದರ್ಶನಗಳ ಸಂಘಟಕಿ ನೀತಾ ಕಾಮತ್ 12 ವರ್ಷಗಳಿಂದ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. ಭಾರತದ ವಿವಿಧ ಭಾಗಗಳಿಂದ ವಿನ್ಯಾಸಕರು ತಮ್ಮ ಉತ್ಪನ್ನಗಳನ್ನು ಒಂದೇ ಸೂರಿನಡಿ ತಂದು ಪ್ರದರ್ಶಿಸುವುದು ಇದರ ಧ್ಯೇಯವಾಗಿದೆ. ಉಡುಪಿಯಲ್ಲಿರುವ ಜನರಿಗೆ ಸರಿಹೊಂದುವಂತೆ ಫ್ಯಾಷನ್ನಲ್ಲಿ ಟ್ರೆಂಡಿಂಗ್ನಲ್ಲಿರುವ ವಿವಿಧ ಶ್ರೇಣಿಗಳು ಮತ್ತು ವೈವಿಧ್ಯಮಯ ವಸ್ತುಗಳನ್ನು ನೀಡಲು ಗ್ಲಿಟ್ಜ್ ಅನ್ನು ಕ್ಯುರೇಟ್ ಮಾಡಲಾಗಿದೆ. ಅಕ್ಟೋಬರ್ 11 ಮತ್ತು 12 ರಂದು ಉಡುಪಿಯ ಹೋಟೆಲ್ ಡಯಾನಾದಲ್ಲಿ ಮಾತ್ರ ಈ ಸಂಭ್ರಮಕ್ಕೆ ಹಾಜರಾಗಿ, ಸುಂದರವಾದ […]
ಉಡುಪಿ:ನವರಾತ್ರಿ ಪ್ರಯುಕ್ತ ಕಳತ್ತೂರಿನಲ್ಲಿ ವಿಶೇಷ ಪೂಜೆ

ಉಡುಪಿ:ಕಳತ್ತೂರು ಪೈಯಾರ್ ಮಾಸ್ತಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಕಳತ್ತೂರು ಉದಯ್ ತಂತ್ರಿ ಪುರೋಹಿತದಲ್ಲಿ ಹೋಮ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಕಳತೂರ್ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಬಿ ಶೆಟ್ಟಿ ದಾಬ ನಿವಾಸ ಮಲ್ಲಾರ್ ರಾಜೇಶ್ ಕುಲಾಲ್ ಬೊಬ್ಬೆಟ್ಟು ಕುತ್ಯಾರ್ ಜಗದೀಶ ನಾಯ್ಕ್ ಮಾಧವ ನಾಯ್ಕ್ ಗಿರೀಶ ನಾಯ್ಕ್ ಪಯ್ಯರ್ ವಸಂತ ನಾಯ್ಕ್ ಕಾಂಗ್ರೆಸ್ ಮುಂದಳು ಜಾನ್ಸನ್ ಕರ್ಕಡ ಗಣೇಶ್ ನಾಯ್ಕ್ ಪಯ್ಯರ್ ಬಿಜೆಪಿ ನಾಯಕ ಗಣೇಶ್ ಶೆಟ್ಟಿ ಸುಬ್ರಯ್ಯ ನಾಯ್ಕ್ ಮುಂತಾದ […]